Headlines
NIMHANS Requerment

NIMHANS Requerment: NIMHANS ಅಕೌಂಟೆಂಟ್ ನೇಮಕಾತಿ 2025 ನೇರ ಸಂದರ್ಶನದ ಮೂಲಕ ನೇಮಕಾತಿ

NIMHANS Requerment: NIMHANS ಅಕೌಂಟೆಂಟ್ ನೇಮಕಾತಿ 2025 ನೇರ ಸಂದರ್ಶನದ ಮೂಲಕ ನೇಮಕಾತಿ ಬೆಂಗಳೂರುನಲ್ಲಿ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವವರಿಗೆ ಮತ್ತೊಂದು ಉತ್ತಮ ಸುದ್ದಿ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) 2025ನೇ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅಕೌಂಟೆಂಟ್ ಹುದ್ದೆಗೆ ನೇರ ಸಂದರ್ಶನದ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತದೆ. ಆಸಕ್ತರು 10 ಜುಲೈ 2025 ರಂದು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. WhatsApp Group Join Now Telegram Group Join Now       …

Read More

KMF COW Mat: ರೈತರಿಗೆ ಈಗ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್! ಹಸುಗಳಿಗೆ ಸರ್ಕಾರದ ಮಹತ್ವದ ಸಹಾಯ

KMF COW Mat: ರೈತರಿಗೆ ಈಗ 90% ಸಬ್ಸಿಡಿಯಲ್ಲಿ ಕೌ ಮ್ಯಾಟ್! ಹಸುಗಳಿಗೆ ಸರ್ಕಾರದ ಮಹತ್ವದ ಸಹಾಯ ಹೈನುಗಾರಿಕೆ ತೊಡಗಿರುವ ಕರ್ನಾಟಕದ ರೈತರಿಗೆ ಸರ್ಕಾರವು ಹೊಸ ಆಶಾಕಿರಣ ನೀಡಿದೆ. ಹಸು-ಎಮ್ಮೆಗಳಿಗೆ ಕೊಟ್ಟಿಗೆಯಲ್ಲಿ ಆರಾಮದಾಯಕ ನೆಲ ಒದಗಿಸಲು ಪಶುಪಾಲನಾ ಇಲಾಖೆ ಹಾಗೂ ಕರ್ನಾಟಕ ಹಾಲು ಒಕ್ಕೂಟ (KMF) ವತಿಯಿಂದ ಕೌ ಮ್ಯಾಟ್‌ಗಳನ್ನು ಶೇಕಡಾ 50 ರಿಂದ 90 ರವರೆಗೆ ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ. ಜಾನುವಾರುಗಳ ಆರೋಗ್ಯ, ಹಾಲಿನ ಉತ್ಪಾದನೆ ಹಾಗೂ ದೈನಂದಿನ ವ್ಯವಹಾರದಲ್ಲಿ ಸುಧಾರಣೆಗೆ ಸಹಾಯ ಮಾಡುವ ಈ ಯೋಜನೆಯ…

Read More

ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಯಾವಾಗ ಪ್ರಾರಂಭ..! ಇಲ್ಲಿದೆ ಮಾಹಿತಿ | ration card update in September

ration card update in September:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಲು ಬಯಸಿದ್ದೀರಾ ಹಾಗಾದರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ಈ ಒಂದು ಲೇಖನಿಯಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವಾಗ ಪ್ರಾರಂಭವಾಗುತ್ತದೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು…

Read More
Today Adike Rate 

ಕರ್ನಾಟಕದ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ ಧಾರಣೆ: ಶಿವಮೊಗ್ಗದಲ್ಲಿ ಸ್ಥಿರತೆಯೊಂದಿಗೆ ಸ್ವಲ್ಪ ಏರಿಕೆ | Today Adike Rate

ಕರ್ನಾಟಕದ ಅಡಿಕೆ ಮಾರುಕಟ್ಟೆ: ಬೆಲೆ ಏರಿಕೆಯೊಂದಿಗೆ ರೈತರಿಗೆ ಭರವಸೆ | Today Adike Rate  ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಇಂದಿನ ದಿನ ಒಂದು ಶುಭ ಸುದ್ದಿಯನ್ನು ತಂದಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಾದ ಶಿವಮೊಗ್ಗ, ದಾವಣಗೆರೆ, ಶಿರಸಿ, ಚಿತ್ರದುರ್ಗ, ತುಮಕೂರು, ಸಾಗರ, ಮತ್ತು ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. WhatsApp Group Join Now Telegram Group Join Now        ಈ ಏರಿಕೆಯು ರೈತರಲ್ಲಿ ಉತ್ಸಾಹವನ್ನು ತುಂಬಿದ್ದು, ಈ…

Read More
Ration Card Tiddupadi

Ration Card Tiddupadi: ರೇಷನ್ ಕಾರ್ಡ್ ತಿದ್ದುಪಡಿ ಈಗ ಆನ್‌ಲೈನ್‌ನಲ್ಲೇ ! ಇಲ್ಲಿದೆ ನೋಡಿ ಮಾಹಿತಿ 

Ration Card Tiddupadi: ರೇಷನ್ ಕಾರ್ಡ್ ತಿದ್ದುಪಡಿ ಈಗ ಆನ್‌ಲೈನ್‌ನಲ್ಲೇ ! ಇಲ್ಲಿದೆ ನೋಡಿ ಮಾಹಿತಿ  ಮದುವೆ ಆಗಿದೆಯಾ? ಮನೆ ಬದಲಾಯಿಸಿದ್ದೀರಾ? ಮಕ್ಕಳ ಜನನವಾದರೆ ಅಥವಾ ಮನೆಗೆ ಹೊಸ ಸದಸ್ಯ ಸೇರ್ಪಡಿಸಿದ್ದರೆ – ಇವು ಎಲ್ಲವೂ ನಿಮ್ಮ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡುವ ಅಗತ್ಯವನ್ನುಂಟುಮಾಡುತ್ತವೆ. ಈಗ ಈ ತಿದ್ದುಪಡಿಗಳನ್ನು ಯಾವಾಗಲೂದಂತೆ ಕಚೇರಿಗೆ ಹೋಗದೆ, ಮನೆಯಲ್ಲಿದ್ದಂತೆಯೇ ಆನ್‌ಲೈನ್ ಮೂಲಕ ಮಾಡಬಹುದಾಗಿದೆ. WhatsApp Group Join Now Telegram Group Join Now        ಯಾವ ತಿದ್ದುಪಡಿಗಳಿಗೆ ಆನ್‌ಲೈನ್…

Read More
ದಿನ ಭವಿಷ್ಯ

ದಿನ ಭವಿಷ್ಯ 06-10-2025: ಮಂಗಳ ದೋಷ, ಈ ರಾಶಿಯವರು ಜಾಗರೂಕರಾಗಿದ್ದರೆ ಒಳ್ಳೆಯದು | Today Horoscope

ದಿನ ಭವಿಷ್ಯ: 06 ಅಕ್ಟೋಬರ್ 2025 – ರಾಶಿಗಳಿಗೆ ಶಕ್ತಿ ಮತ್ತು ಆದಾಯದ ವೃದ್ಧಿ | Today Horoscope 06 ಅಕ್ಟೋಬರ್ 2025, ಸೋಮವಾರದ ಈ ದಿನ, ವಿವಿಧ ರಾಶಿಗಳಿಗೆ ವಿಶಿಷ್ಟ ಫಲಿತಾಂಶಗಳನ್ನು ತರುವ ಸಾಧ್ಯತೆಯಿದೆ. WhatsApp Group Join Now Telegram Group Join Now        ಕೆಲವು ರಾಶಿಗಳಿಗೆ ಆರ್ಥಿಕ ಸ್ಥಿತಿ ಸುಧಾರಿಸಲಿದ್ದರೆ, ಇನ್ನು ಕೆಲವರಿಗೆ ಕೆಲಸದ ಸ್ಥಳದಲ್ಲಿ ಯಶಸ್ಸು ದೊರೆಯಬಹುದು. ಆದರೆ, ಮಂಗಳ ದೋಷದ ಪ್ರಭಾವದಿಂದ ಕೆಲವು ರಾಶಿಗಳವರು ಜಾಗರೂಕರಾಗಿರುವುದು ಒಳಿತು….

Read More
3 ದಿನ ರಾಜ್ಯಕ್ಕೆ ವ್ಯಾಪಕ ಮಳೆ

Karnataka Weather: 3 ದಿನ ರಾಜ್ಯಕ್ಕೆ ವ್ಯಾಪಕ ಮಳೆ: ಯಾವ ಜಿಲ್ಲೆಗಳಿಗೆ ಭಾರಿ ಮಳೆ ಸಾಧ್ಯತೆ? ಇಲ್ಲಿದೆ ಮುನ್ಸೂಚನೆ

3 ದಿನ ರಾಜ್ಯಕ್ಕೆ ವ್ಯಾಪಕ ಮಳೆ: ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆ: ಯಾವ ಜಿಲ್ಲೆಗಳಿಗೆ ಎಚ್ಚರಿಕೆ? ಕರ್ನಾಟಕದಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿ, ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. WhatsApp Group Join Now Telegram Group Join Now        ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 2 ರಿಂದ 5 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ,…

Read More
BOB Requerment

BOB Requerment: ಬ್ಯಾಂಕ್ ಆಫ್ ಬರೋಡದಲ್ಲಿ ಈಗ ಭರ್ಜರಿ ನೇಮಕಾತಿ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

BOB Requerment: ಬ್ಯಾಂಕ್ ಆಫ್ ಬರೋಡದಲ್ಲಿ ಈಗ ಭರ್ಜರಿ ನೇಮಕಾತಿ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ. ಸ್ನೇಹಿತರೆ ಈಗ ನೀವೇನಾದರೂ ಈಗ ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಅಂತ ಅಭ್ಯರ್ಥಿಗಳು ಈಗ ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಏಕೆಂದರೆ ಈಗ ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವಂತ ಹುದ್ದೆಗಳಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಈ ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಹ ಇರುವಂತ ಅಭ್ಯರ್ಥಿಗಳು ಈ ಕೂಡಲೇ…

Read More
50 lakh Ration Card Cancelled

ರಾಜ್ಯದಾದ್ಯಂತ 50 ಲಕ್ಷ ರೇಷನ್ ಕಾರ್ಡ್ ರದ್ದು | ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲಿದೆ ಮಾಹಿತಿ | 50 lakh Ration Card Cancelled

50 lakh Ration Card Cancelled:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ರಾಜ್ಯದಲ್ಲಿರುವಂತ ಸುಮಾರು 50 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈಗಾಗಲೇ ಕಾರ್ಯಚರಣೆ ಮಾಡುತ್ತಿದ್ದು ಸುಮಾರು 50 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು ಆಗಲಿವೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಈ ಲೇಖನಿಯಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಅಥವಾ ನಕಲಿ ದಾಖಲಾತಿಯನ್ನು…

Read More
SSLC Results live

SSLC Results live: ಕರ್ನಾಟಕ SSLC ಪರೀಕ್ಷೆಯ 1 ರ ಫಲಿತಾಂಶ ಪ್ರಕಟಣೆ..! ಇಲ್ಲಿದೆ ಪಲಿತಾಂಶ ಚೆಕ್ ಮಾಡಲು ಲಿಂಕ್ @Karresults.nic.in

SSLC Results live :– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದ ಹತ್ತನೇ ತರಗತಿಯ  ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಸಮಯ ನಿಗದಿ ಮಾಡಿದೆ ಇದರ ಸಂಪೂರ್ಣ ಮಾಹಿತಿ ಹಾಗೂ ಪಲಿತಾಂಶವನ್ನು ಯಾವ ರೀತಿ ಚೆಕ್ ಮಾಡಬೇಕು ಎಂದು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ. bpl ರೇಷನ್ ಕಾರ್ಡ್ ಸಿಹಿ ಸುದ್ದಿ WhatsApp Group Join Now Telegram…

Read More
WhatsApp Group Join Now
Telegram Group Join Now