PM-KISAN Update: 20ನೇ ಕಂತು ಭೂದಾಖಲೆ ದೋಷದಿಂದ ಹಣ ಕೈತಪ್ಪಬಹುದು! ರೈತರು ಎಚ್ಚರಿಕೆಯಿಂದಿರಿ!
PM-KISAN Update: 20ನೇ ಕಂತು ಭೂದಾಖಲೆ ದೋಷದಿಂದ ಹಣ ಕೈತಪ್ಪಬಹುದು! ರೈತರು ಎಚ್ಚರಿಕೆಯಿಂದಿರಿ! ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ರಂತೆ ಮೂರು ಕಂತುಗಳಲ್ಲಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಈ ಸಲದ ಕಂತು ಎಲ್ಲರಿಗೂ ಸಿಗುತ್ತದೆ ಎನ್ನುವುದು ಖಚಿತವಲ್ಲ. ಭೂದಾಖಲೆಗಳು ಮತ್ತು ಬ್ಯಾಂಕ್ ವಿವರಗಳಲ್ಲಿ … Read more