Ganga Kalyana Yojana: ಈಗ ರೈತರಿಗೆ ಭೂಮಿಗೆ ನೀರಾವರಿ ಸೌಲಭ್ಯ! ಈ ಕೂಡಲೇ ಅರ್ಜಿ ಸಲ್ಲಿಸಿ
Ganga Kalyana Yojana: ಈಗ ರೈತರಿಗೆ ಭೂಮಿಗೆ ನೀರಾವರಿ ಸೌಲಭ್ಯ! ಈ ಕೂಡಲೇ ಅರ್ಜಿ ಸಲ್ಲಿಸಿ ಕರ್ನಾಟಕ ಸರ್ಕಾರದ ಕೃಷಿಕ ಸ್ನೇಹಿ ಕಾರ್ಯಕ್ರಮಗಳಲ್ಲಿ ಒಂದು ಮಹತ್ವಪೂರ್ಣವಾದ ಯೋಜನೆ ಎಂದರೆ ಗಂಗಾ ಕಲ್ಯಾಣ ಯೋಜನೆ. 2025ರ ಸಾಲಿನ ಯೋಜನೆಯಿಗಾಗಿ ಈಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025 ಆಗಿದೆ. ನೀರಾವರಿ ಸೌಲಭ್ಯವಿಲ್ಲದ ಸಣ್ಣ ರೈತರ ಭೂಮಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಈ ಯೋಜನೆಯು ಗ್ರಾಮೀಣ ಕೃಷಿಕರ ಬದುಕಿನಲ್ಲಿ ನಿಜವಾದ … Read more