Headlines
ದಿನ ಭವಿಷ್ಯ

ದಿನ ಭವಿಷ್ಯ 19-10-2025: ಈ ರಾಶಿಗಳಿಗೆ ಸಂಪತ್ತು ಖಚಿತ, ಗುರುಬಲದಿಂದ ರಾಜಯೋಗ | Today horoscope

ದಿನ ಭವಿಷ್ಯ: 19 ಅಕ್ಟೋಬರ್ 2025 – ರಾಶಿಗಳಿಗೆ ಸಂಪತ್ತು ಮತ್ತು ಯಶಸ್ಸಿನ ದಿನ | Today Horoscope 19 ಅಕ್ಟೋಬರ್ 2025, ಭಾನುವಾರದ ಈ ದಿನ, ಗುರುಗ್ರಹದ ಬಲದಿಂದ ಕೆಲವು ರಾಶಿಗಳಿಗೆ ರಾಜಯೋಗದ ಸೂಚನೆ ಇದೆ. ಆದಾಯ ಹೆಚ್ಚಿಸುವ ಪ್ರಯತ್ನಗಳು ಯಶಸ್ವಿಯಾಗಲಿದ್ದು, ಕೆಲವರಿಗೆ ಸಂಪತ್ತಿನ ದ್ವಾರ ತೆರೆಯಬಹುದು. ಈ ದಿನದ ರಾಶಿ ಭವಿಷ್ಯವನ್ನು ವಿವರವಾಗಿ ತಿಳಿಯೋಣ. WhatsApp Group Join Now Telegram Group Join Now          ಮೇಷ (Aries) ನಿಮ್ಮ…

Read More
Karnataka Weather

Karnataka Weather: ಚಂಡಮಾರುತ: ಅಕ್ಟೋಬರ್ 8 ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ

Karnataka Weather: ಕರ್ನಾಟಕದಲ್ಲಿ ಚಂಡಮಾರುತದ ಪ್ರಭಾವ: ಅಕ್ಟೋಬರ್ 8ರವರೆಗೆ ಮಳೆಯ ಮುನ್ಸೂಚನೆ ಕರ್ನಾಟಕದಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 8ರವರೆಗೆ ಮಳೆಯಾಗುವ ಸಾಧ್ಯತೆ ಇದೆ. WhatsApp Group Join Now Telegram Group Join Now        ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಕರ್ನಾಟಕ, ಒಡಿಶಾ, ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಲೇಖನದಲ್ಲಿ ಕರ್ನಾಟಕದ ಹವಾಮಾನದ ಇತ್ತೀಚಿನ ವಿವರಗಳನ್ನು ವಿಶ್ಲೇಷಿಸಲಾಗಿದೆ.   ಕರಾವಳಿ…

Read More
ದಿನ ಭವಿಷ್ಯ 26-11-2025

ದಿನ ಭವಿಷ್ಯ 26-11-2025: ಇಂದು ಬುಧವಾರ ಗಣಪತಿಯ ಬಲದಿಂದ ಈ ರಾಶಿಯವರಿಗೆ ಭಾರಿ ಅದೃಷ್ಟ.! dina bhavishya

ದಿನ ಭವಿಷ್ಯ 26-11-2025 ಬುಧವಾರದ ದಿನ ಭವಿಷ್ಯ: ಗಣೇಶನ ಕೃಪೆಯಿಂದ ಯಾರಿಗೆ ಭಾರಿ ಅದೃಷ್ಟ, ಯಾರು ಎಚ್ಚರಿಕೆಯಿಂದಿರಬೇಕು? ಬುಧವಾರದ ದಿನವು ಗಣಪತಿಯ ಆಶೀರ್ವಾದದಿಂದ ಕೂಡಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂದು ಬುಧ ಗ್ರಹದ ಪ್ರಭಾವವೂ ಗಮನಾರ್ಹವಾಗಿರುತ್ತದೆ. WhatsApp Group Join Now Telegram Group Join Now        ಈ ದಿನದಲ್ಲಿ ಕೆಲವು ರಾಶಿಗಳಿಗೆ ಅಪಾರ ಯಶಸ್ಸು, ಹೊಸ ಅವಕಾಶಗಳು ಮತ್ತು ಧನಲಾಭದ ಯೋಗವಿದ್ದರೆ, ಕೆಲವರಿಗೆ ಎಚ್ಚರಿಕೆಯಿಂದ ಮುನ್ನಡೆಯಬೇಕಾದ ಸಮಯವೂ ಇದೆ. ಹನ್ನೆರಡು ರಾಶಿಗಳ…

Read More
ಅಡಿಕೆ ಧಾರಣೆ

ಅಡಿಕೆ ಧಾರಣೆ | 20 ಅಕ್ಟೋಬರ್ 2025 | ಇಂದಿನ ಅಡಿಕೆಗೆ ಎಷ್ಟಿದೆ ರೇಟ್‌ | Today Adike Rate

ಅಡಿಕೆ ಧಾರಣೆ: ಕರ್ನಾಟಕದಲ್ಲಿ ಇಂದಿನ ಅಡಿಕೆ ಮಾರುಕಟ್ಟೆ ದರಗಳು – 20 ಅಕ್ಟೋಬರ್ 2025 ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ದರಗಳು ಬಹಳ ಮುಖ್ಯವಾಗಿವೆ. ಇಂದು, 20 ಅಕ್ಟೋಬರ್ 2025 ರಂದು, ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಸ್ಥಿರವಾಗಿ ಉಳಿದಿವೆಯಾದರೂ, ಕೆಲವು ಸ್ಥಳಗಳಲ್ಲಿ ಏರಿಳಿತಗಳು ಕಂಡುಬಂದಿವೆ. WhatsApp Group Join Now Telegram Group Join Now        ಮುಖ್ಯವಾಗಿ ರಾಶಿ, ಚಾಲಿ, ಬೆಟ್ಟೆ, ಕೆಂಪು ಗೋಟು ಮತ್ತು ಹೊಸ ವೆರೈಟಿ ಅಡಿಕೆಗಳ ದರಗಳು…

Read More

Airtel recharge plans: ಸ್ವಸಂತ್ಯ ದಿನಾಚರಣೆ ಪ್ರಯುಕ್ತ ಏರ್ಟೆಲ್ ತನ್ನಗ್‌ ಗ್ರಾಹಕರಿಗೆ ಅತ್ಯುತ್ತಮ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಪರಿಚಯ

Airtel recharge plans:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಏರ್ಟೆಲ್ ಸಿಮ್ ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಏರ್ಟೆಲ್ ಕಡೆಯಿಂದ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಲಾಗಿದ್ದು ಈ ಒಂದು ಲೇಖನಿಯಲ್ಲಿ ಯಾವ ರಿಚಾರ್ಜ್ ಪ್ಲಾನ್ ಗಳು ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಮಹಿಳೆಯರಿಗೆ ಈ ಯೋಜನೆಯ ಮೂಲಕ 50,000 ಹಣ ಸಿಗುತ್ತೆ. ಇದರಲ್ಲಿ 25 ಸಾವಿರ ಸರಕಾರ ಉಚಿತವಾಗಿ…

Read More
ಅಡಿಕೆ ಧಾರಣೆ 24-11-2025

ಅಡಿಕೆ ಧಾರಣೆ 24-11-2025: ಕರ್ನಾಟಕದ ಅಡಿಕೆ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ – ಶಿವಮೊಗ್ಗದಲ್ಲಿ ಗರಿಷ್ಠ ಬೆಲೆ ಏರಿಕೆ  | Today Adike Rate

ಅಡಿಕೆ ಧಾರಣೆ 24-11-2025: ಕರ್ನಾಟಕದ ಅಡಿಕೆ ಮಾರುಕಟ್ಟೆ: ನವೆಂಬರ್ 24ರಂದು ಏರಿಕೆಯ ಚಿಹ್ನೆಗಳು ಮತ್ತು ರೈತರ ಆಶಾಕಿರಣ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಅಡಿಕೆ ಬೆಳೆಯುವಿಕೆಯು ಸಾವಿರಾರು ಕುಟುಂಬಗಳ ಆರ್ಥಿಕ ಆಧಾರವಾಗಿದೆ. WhatsApp Group Join Now Telegram Group Join Now        ಈ ವರ್ಷದ ನವೆಂಬರ್ ತಿಂಗಳಿನ ಕೊನೆಯತ್ತು, ಶಿವಮೊಗ್ಗ, ದಾವಣಗೆರೆ, ಸಿರ್ಸಿ, ಚಿತ್ರದುರ್ಗ, ತುಮಕೂರು, ಸಾಗರ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು….

Read More
ESIC Requerment

ESIC Requerment: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಈಗ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ.

ESIC Requerment: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಈಗ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿ ಸಲ್ಲಿಸಿ. ಈಗ ಸ್ನೇಹಿತರೆ ಇದೀಗ ಆರಂಭ ಮಾಡಿರುವಂತಹ ನೌಕರರ ರಾಜ್ಯ ವಿಮಾ ನಿಗಮದ ನೇಮಕಾತಿ ಪ್ರಕ್ರಿಯೆ ಈಗ ಸರಕಾರದ ನೌಕರಿ ಕನಸನ್ನು ಕಂಡಿರುವ ಅಂತಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು. ಏಕೆಂದರೆ ಈಗ ವಿಶೇಷವಾಗಿ ತಜ್ಞ ಹುದ್ದೆಗಳಿಗೆ ನೇಮಕಾತಿಗಳು ಸಂಬಂಧಿಸಿದಂತೆ ಈಗ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಈಗ ಯಾರೆಲ್ಲ ಪದವಿದರಿದ್ದಾರೋ ಅಂತವರು ಈಗ ಈ ಒಂದು ಹುದ್ದೆಗಳಿಗೆ…

Read More
Anna Bhagya Status check Online

Anna Bhagya Status check Online | ಈ ತಿಂಗಳ ಅಕ್ಕಿ ಹಣ ಬಿಡುಗಡೆ..| ಪೆಂಡಿಂಗ್ ಅಕ್ಕಿ ಹಣ ಪಡೆಯಲು ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಿ

Anna Bhagya Status check Online :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ಈ ಮೂಲಕ ತಿಳಿಸುವುದೇನೆಂದರೆ ಜೂನ್ ತಿಂಗಳ ಅಕ್ಕಿ ಹಣ ಬಿಡುಗಡೆಯಾಗಿದ್ದು . ಜೂನ್ ತಿಂಗಳ ಅಕ್ಕಿ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು ಹಾಗೂ ಪೆಂಡಿಂಗ್ ಇರುವಂತಹ ಅಕ್ಕಿ ಹಣವನ್ನು ಪಡೆಯಲು ರಾಜ್ಯ ಸರ್ಕಾರ ಕಡೆಯಿಂದ ಹೊಸ ರೂಲ್ಸ್ ಜಾರಿಗೆ ತಂದಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ…

Read More
ಗ್ರಾಮ ಪಂಚಾಯಿತಿ

ರಾಜ್ಯದಲ್ಲಿ ವರ್ಷಾಂತ್ಯಕ್ಕೆ 5,958 ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯ; ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ?

ಗ್ರಾಮ ಪಂಚಾಯಿತಿ: ಕರ್ನಾಟಕದಲ್ಲಿ ಸ್ಥಳೀಯ ಆಡಳಿತದ ಸಂಕಷ್ಟ: ಗ್ರಾಮ ಪಂಚಾಯಿತಿಗಳಿಂದ ಜಿಲ್ಲಾ ಪಂಚಾಯಿತಿಗಳವರೆಗೆ ಚುನಾಯಿತ ಪ್ರತಿನಿಧಿಗಳ ಕೊರತೆ.. ಕರ್ನಾಟಕದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯು ಗಂಭೀರ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ 5,958 ಗ್ರಾಮ ಪಂಚಾಯಿತಿಗಳ ಚುನಾಯಿತ ಮಂಡಳಿಗಳ ಅಧಿಕಾರಾವಧಿ 2025ರ ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದ್ದು, 2026ರ ಜನವರಿ ಅಂತ್ಯದೊಳಗೆ ಚುನಾವಣೆಗಳು ನಡೆಯದಿದ್ದರೆ, ಈ ಸಂಸ್ಥೆಗಳು ಅಧಿಕಾರಿಗಳ ಆಡಳಿತಕ್ಕೆ ಒಳಪಡಲಿವೆ. WhatsApp Group Join Now Telegram Group Join Now        ಇದೇ ವೇಳೆ, ಜಿಲ್ಲಾ ಪಂಚಾಯಿತಿ…

Read More
WhatsApp Group Join Now
Telegram Group Join Now