Labour Card Update News:  ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ಸುದ್ದಿ! ಪರಿಹಾರ ಮೊತ್ತವನ್ನು ₹1.5 ಲಕ್ಷಕ್ಕೆ ಏರಿಸಿದ ಸರ್ಕಾರ

Labour Card Update News

Labour Card Update News:  ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ಸುದ್ದಿ! ಪರಿಹಾರ ಮೊತ್ತವನ್ನು ₹1.5 ಲಕ್ಷಕ್ಕೆ ಏರಿಸಿದ ಸರ್ಕಾರ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಡಿಯಲ್ಲಿ ದೊಡ್ಡ ತೀರ್ಮಾನವೊಂದು ಜಾರಿಗೆ ಬಂದಿದೆ. ನಿರ್ಮಾಣ ಕಾರ್ಮಿಕರ ಕುಟುಂಬಗಳು ಅಪಘಾತ ಅಥವಾ ಮರಣದ ಸಂದರ್ಭದಲ್ಲಿ ಸಹಾಯಧನವಾಗಿ ಈಗ ₹1.5 ಲಕ್ಷ ರಷ್ಟು ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯು 2025ರಲ್ಲಿ ಜಾರಿಗೊಂಡಿದ್ದು, ನೊಂದಾಯಿತ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ. WhatsApp Group Join … Read more

WhatsApp Group Join Now
Telegram Group Join Now